ಕರಾವಳಿ

ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್‌ ಫೆರ್ನಾಂಡಿಸ್ ಇನ್ನಿಲ್ಲ

ಮಂಗಳೂರು:ಕಾಂಗ್ರೆಸ್ ನ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯ ಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್ ಸೋಮವಾರ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಆಸ್ಕರ್ ಯೋಗ ಮಾಡುವ ಸಂದರ್ಭದಲ್ಲಿ ಬಿದ್ದು ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮನೆಯಲ್ಲಿ ಸಾಕಿದ ಬೆಕ್ಕು ಈ ರೀತಿ ಅವತಾರ ತೋರಿಸಿದ್ರೆ ಹೇಗೆ?ಬೆಕ್ಕಿನಿಂದ ಕಚ್ಚಿಸಿಕೊಂಡ ಮನೆ ಯಜಮಾನನ ಪಾಡು ನೋಡಿ..ಇಲ್ಲಿದೆ ವಿಡೀಯೋ

ನಾ ಕಂಡಂತೆ ಪೂಜ್ಯ ಡಾ. ಕೆ.ವಿ.ಜಿ ಯವರು.

ಶೀಘ್ರವೇ ಖ್ಯಾತ ನಟ ರಾಜ್‌ ಬಿ ಶೆಟ್ಟಿಯ ಹೊಸ ಸಿನಿಮಾ ತೆರೆಗೆ! ಕುತೂಹಲ ಹೆಚ್ಚಿಸಿದ ಆ್ಯಕ್ಷನ್‌ ಸಿನಿಮಾ ಯಾವುದು ಗೊತ್ತಾ?