ಕರಾವಳಿ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ, ರೋಚಕ ಫೈಟ್, ರೇಣುಕಾ ಪ್ರಸಾದ್ ಗೆ ಮುನ್ನಡೆ

433
Spread the love

ಮಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇದೀಗ ಮತ ಎಣಿಕೆ ಆರಂಭವಾಗಿದೆ. ಕುರುಂಜಿ ಕುಡಿಗಳಾಡ ಡಾ ಚಿದಾನಂದ ಕೆವಿ ಹಾಗೂ ರೇಣುಕಾ ಪ್ರಸಾದ್ ನಡುವಿನ ನೇರ ಹಣಾಹಣಿ ಭಾರಿ ಕುತೂಹಲ ಕೆರಳಿಸಿದೆ. ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿರುವ ರೇಣುಕಾ ಪ್ರಸಾದ್ ಇದೀಗ ಎರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

See also  ಸುಳ್ಯ: ಶ್ರೀಕ್ಷೇತ್ರ ಧರ್ಮಸ್ಥಳದಿಂದ ಅನುದಾನ ಮಂಜೂರು;ಮಂಡೆಕೋಲು ಶಾಲೆಗೆ ಬಂತು ಹೊಸ ಲುಕ್..!
  Ad Widget   Ad Widget   Ad Widget   Ad Widget   Ad Widget   Ad Widget