ಮಡಿಕೇರಿಯಲ್ಲಿ ಕ್ರೈಸ್ತ ಮತದ ಪರ ಪ್ರಚಾರ: ಸ್ಥಳೀಯರಿಂದ ಮಹಿಳೆಗೆ ತರಾಟೆ, ದೂರು ದಾಖಲು

4

ಮಡಿಕೇರಿ : ಕರಪತ್ರ ಹಂಚಿ ಕ್ರೈಸ್ತ ಧರ್ಮ, ಬೈಬಲ್ ಮತ್ತು ಏಸುವನ್ನು ಮಾತ್ರ ನಂಬಿ ಎಂದು ಪ್ರಚಾರ ಮಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಮಡಿಕೇರಿಯಲ್ಲಿಂದು ನಡೆದಿದೆ.  ಜನರಲ್ ತಿಮ್ಮಯ್ಯ ವೃತ್ತದ ಸುತ್ತಮುತ್ತಲಿನ ಅಂಗಡಿಗಳಿಗೆ ತೆರಳಿದ ಈ ಮಹಿಳೆ ಅಲ್ಲಿದ್ದವರಿಗೆ ಕರಪತ್ರ ನೀಡಿ, ವಿಜ್ಙಾನ ಇಲ್ಲ,  ಎಲ್ಲವೂ ಮೂಢನಂಬಿಕೆ,  ದೇವರನ್ನು ನಂಬುವುದಾದರೆ ಏಸುವನ್ನು ಮತ್ತು ಬೈಬಲ್ ಅನ್ನು ಮಾತ್ರ ನಂಬಿ ಎಂದು ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ.  ಇದನ್ನು ಅರಿತ ಸ್ಥಳೀಯರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.  ಆದರೆ ಪುನಃ ಈಕೆ ಎಂದಿನಂತೆ ಪ್ರಚಾರದಲ್ಲಿ ತೊಡಗಿದ್ದರಿಂದ ತರಾಟೆಗೆ ತೆಗೆದುಕೊಂಡು ಪೋಲೀಸ್ ಠಾಣೆಗೆ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ.

Related Articles

Latestಕೊಡಗುಕ್ರೈಂ

ಕೊಡಗು: 14 ದಿನದ ಶಿಶುವಿನ ತಾಯಿ ಆತ್ಮಹತ್ಯೆ..! ಸ್ನಾನದ ಕೋಣೆಯಲ್ಲಿ ಸೀರೆಯಿಂದ ನೇಣುಬಿಗಿಕೊಂಡ ಸ್ಥಿತಿಯಲ್ಲಿ ಪತ್ತೆ..!

ನ್ಯೂಸ್‌ ನಾಟೌಟ್: 14 ದಿನದ ಮಗು ಹಾಗೂ ಪತಿಯನ್ನು ತ್ಯಜಿಸಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ...

ಕೊಡಗು

ಸಂಸ್ಕೃತಿಗೆ ಉಳಿವಿಗಾಗಿ ಕೊಡವರ ಪಾದಯಾತ್ರೆ:20000 ಮಂದಿ ಭಾಗಿ, ಹರ್ಷಿಕಾ,ಭುವನ್‌ ಪೊನ್ನಣ್ಣ ಸಾಥ್!

ನ್ಯೂಸ್‌ ನಾಟೌಟ್‌:ಕೊಡಗು ಜಿಲ್ಲೆಯಲ್ಲಿ ಕೊಡವರ ಸಂಸ್ಕೃತಿ ಉಳಿವಿಗೆ 20000ಕ್ಕೂ ಅಧಿಕ ಕೊಡವರು ಪಾದಯಾತ್ರೆ ಮಾಡಿರೋದು ವಿಶೇಷ....

ಕೊಡಗುಕ್ರೈಂ

ಪಯಸ್ವಿನಿ ಹೊಳೆಗೆ ಬಿದ್ದು ವ್ಯಕ್ತಿ ಸಾವು..! ಕೊಡಗಿನ ಬಾಲೆಂಬಿ ಎಂಬಲ್ಲಿ ಘಟನೆ..!

ನ್ಯೂಸ್ ನಾಟೌಟ್ :  ಹೊಸೂರು ರಾಧಣ್ಣ ಎಂಬವರು ಪಯಸ್ವಿನಿ ಹೊಳೆಯಲ್ಲಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ...

ಕೊಡಗು

ಕಿವಿ ಚುಚ್ಚಲೆಂದು ಆಸ್ಪತ್ರೆಗೆ ಕರೆದೊಯ್ದ ವೇಳೆ ಅಸುನೀಗಿದ 6 ತಿಂಗಳ ಶಿಶು! ವೈದ್ಯರ ಮಹಾ ಎಡವಟ್ಟು,ಮಗುವಿನ ಬಾಯಲ್ಲಿ ನೊರೆ,ಈ ವೇಳೆ ಆಗಿದ್ದೇನು? 

ನ್ಯೂಸ್‌ ನಾಟೌಟ್‌: ಮಕ್ಕಳಿಗೆ  ಕಿವಿ ಚುಚ್ಚಿಸುವ ಶಾಸ್ತ್ರವನ್ನು ಹೆಚ್ಚಿನವರು ಮಾಡುತ್ತಾರೆ.ಆದರೆ ಇಲ್ಲೊಂದು ಮಗುವನ್ನು ಇದೇ ಶಾಸ್ತ್ರದ...

@2025 – News Not Out. All Rights Reserved. Designed and Developed by

Whirl Designs Logo