ಭಕ್ತಿಭಾವ

ಕುಕ್ಕೆ ಶ್ರೀ ಸುಬ್ರಹ್ಮಣ್ಯನಿಗೇ ಎದುರಾಗಿತ್ತು ಒಂದು ಸಮಸ್ಯೆ..!

507

ಸುಬ್ರಹ್ಮಣ್ಯ: ಕಷ್ಟ,ಸಮಸ್ಯೆ ಮನುಷ್ಯನಿಗೆ ಮಾತ್ರವಲ್ಲ..ದೇವರಿಗೂ ಇರುತ್ತದೆ ಅನ್ನುವ ಮಾತು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಿಜವಾಗಿತ್ತು. ಬಹು ವರ್ಷಗಳಿಂದ ಸರಕಾರದ ಹೆಸರಲ್ಲಿದ್ದ ದೇವರ ಗರ್ಭ ಗುಡಿಯ 1.33 ಎಕರೆ ಜಾಗದಲ್ಲಿ ಬೇರೆ ಕೆಲ ಹೆಸರು ಸೇರಿಕೊಂಡು ಸಂಕಷ್ಟ ಎದುರಾಗಿತ್ತು. ನೂರಾರು ವರ್ಷಗಳ ನಂತರ ಸರಕಾರದ ಹೆಸರಲ್ಲಿದ್ದ ದೇವರ ಗರ್ಭ ಗುಡಿಯ ಜಾಗ ಇದೀಗ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಹೆಸರಲ್ಲಿ ನಮೂದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಮುತುವರ್ಜಿಯಿಂದ ಕೆಲಸ ಮಾಡಿದ್ದು ದೇವಳದ ವ್ಯವಸ್ಥಾಪನಾ ಸಮಿತಿ ಕೂಡ ಹಗಲಿರುಳೆನ್ನದೆ ಶ್ರಮವಹಿಸಿದ್ದರು.

See also  ಕಾರಣಿಕ ಕ್ಷೇತ್ರ ಪಣೋಲಿಬೈಲಿಗೆ ಹೋಗುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ
  Ad Widget   Ad Widget   Ad Widget   Ad Widget   Ad Widget