ಕರಾವಳಿ

ಅಪಘಾತ ರಹಿತ ಚಾಲನೆ: 11 ಮಂದಿ ಕೆಎಸ್ ಆರ್ ಟಿಸಿ ಚಾಲಕರಿಗೆ ಮುಖ್ಯಮಂತ್ರಿ ಪದಕ

480

ಮಂಗಳೂರು: ಅಪಘಾತ ಹಾಗೂ ಅಪರಾಧ ರಹಿತ ಚಾಲನೆಗಾಗಿ ಕೊಡಗು ಸಂಪಾಜೆಯ ಪಾಲೆಪ್ಪಾಡಿ ಶಿವರಾಮ ಸೇರಿದಂತೆ ಹನ್ನೊಂದು ಮಂದಿ ಚಾಲಕರು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಕೆಎಸ್ಆರ್ ಟಿಸಿಯ ಸಾಧಕ ಚಾಲಕರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕಾರವನ್ನು ನೀಡಲಾಯಿತು.

See also  ಚಿತ್ರಾಪುರ: ರಿಕ್ಷಾ ಚಾಲಕನಿಗೆ ತಲವಾರು ದಾಳಿ ನಡೆಸಿದ ಮೂವರ ಬಂಧನ
  Ad Widget   Ad Widget   Ad Widget   Ad Widget