ಕ್ರೈಂ

ಕಡಬ: ತಲೆಬುರುಡೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್

ಕಡಬ: ತಲೆಬುರುಡೆ ಪತ್ತೆಯಾದ ಬೆನ್ನಲ್ಲೆ ಇದೀಗ ಮನುಷ್ಯನ ಅಸ್ಥಿಪಂಜರ ಪತ್ತೆಯಾದ ಬಗ್ಗೆ ಕಡಬ ತಾಲೂಕಿನ ಕುಂತೂರು ಗ್ರಾಮದ ಅನ್ನಡ್ಕದಿಂದ ವರದಿಯಾಗಿದೆ. ಎರಡು ದಿನದ ಹಿಂದೆ ಮಾನವನ ತಲೆಬುರುಡೆ ಪತ್ತೆಯಾಗಿತ್ತು.

ಈಗ ಅದೇ ಹೊಳೆಯಲ್ಲಿ ಉಳಿದ ಆಸ್ತಿ ಪಂಜರಗಳು ಪತ್ತೆಯಾಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಅನ್ನಡ್ಕ ಸಮೀಪದ ಎರ್ಮಾಳದಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹದ ಭಾಗಗಳು ಪತ್ತೆಯಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಮಂಗಳೂರು: ಸಿಬಿಐ ಅಧಿಕಾರಿಯ ಹೆಸರಿನಲ್ಲಿ ಬಂತು ಕರೆ, ಹೆದರಿ 31,12,000 ರೂ. ಕಳೆದುಕೊಂಡ ವ್ಯಕ್ತಿಯಿಂದ ಪೊಲೀಸ್ ದೂರು ದಾಖಲು

ವಿಮಾನ ಟೇಕ್ ಆಫ್ ಆಗೋ ವೇಳೆ ಬಾಂಬ್ ಬೆದರಿಕೆ..! ಶೌಚಾಲಯದ ಟಿಶ್ಯೂ ಪೇಪರ್‌ ನಲ್ಲಿ ಆತಂಕಕಾರಿ ಬರಹ ಪತ್ತೆ..!

ಪ್ರೀತ್ಸೇ-ಪ್ರೀತ್ಸೆ ಎಂದು ಬಾಲಕಿಯ ಬೆನ್ನು ಬಿದ್ದಿದ್ದ ಅರ್ಚಕ! ನಿರಾಕರಿಸಿದ್ದಕ್ಕೆ ಹಲ್ಲೆ, ಬಾಲಕಿಯ ಸ್ಥಿತಿ ಗಂಭೀರ!