ಕರಾವಳಿ

ವಿಘ್ನ ನಿವಾರಕ ಗಣೇಶ ಕಟ್ಟೆಯನ್ನು ಪುಡಿಗೈದ ಕಿಡಿಗೇಡಿಗಳು, ಗಣೇಶ ಹಬ್ಬದಂದೇ ರಾತ್ರಿ ಕೃತ್ಯ

1.1k

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ಗಣಪತಿ ಕಟ್ಟೆಗೆ ದುಷ್ಕರ್ಮಿಗಳು ಅಪಚಾರ ಎಸಗಿದ ಘಟನೆ ನಡೆದಿದೆ. ಶುಕ್ರವಾರ ಇಲ್ಲಿ ಗಣೇಶೋತ್ಸವ ಆಚರಿಸಿ ತೆರಳಿದ ಬಳಿಕ ರಾತ್ರಿ ವೇಳೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಘಟನೆ ಹಿಂದೆ ಯಾರಿದ್ದಾರೆ ಅನ್ನುವುದನ್ನು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅನ್ಯಮತೀಯರು ಮೀನು ಹಿಡಿಯುವುದಕ್ಕೆ ಗಣಪತಿ ಕಟ್ಟೆಯ ಸಮೀಪವಿರುವ ನದಿಗೆ ಆಗಾಗ್ಗೆ ಬರುತ್ತಿದ್ದರು. ಅದನ್ನು ಸ್ಥಳೀಯರು ಹಲವು ಸಲ ವಿರೋಧಿಸಿದ್ದರು. ಈ ಕಾರಣದಿಂದ ಕೃತ್ಯ ನಡೆದಿರಬಹುದೇ ಅನ್ನುವ ಶಂಕೆ ವ್ಯಕ್ತವಾಗಿದೆ.

See also  ಮನೆಯೊಡತಿಯರು ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ ಎಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, 'ಗೃಹಲಕ್ಷ್ಮಿ' ಯೋಜನೆಗೆ 1 ವರ್ಷದ ಸಂಭ್ರಮ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget