ಕರಾವಳಿ

ಬೆರಗುಗಣ್ಣಿನಿಂದ ಗಾಂಧಿ ತಾತನ ನೋಡಿ ಸಂಭ್ರಮಿಸಿದ ಅಂಗನವಾಡಿ ಮಕ್ಕಳು

922

ಉಪ್ಪಾರಪಳಿಕೆ: ಮಹಾತ್ಮ ಗಾಂಧಿ ತಾತ ಎಂದರೆ ಎಲ್ಲ ಮಕ್ಕಳಿಗೂ ಅಚ್ಚು ಮೆಚ್ಚು. ಗಾಂಧೀಜಿಯ ತತ್ವ, ಆದರ್ಶ ಪ್ರತಿಯೊಬ್ಬ ಮಗುವಿಗೂ ಆದರ್ಶ. ಇಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಅಂಗನವಾಡಿಯಲ್ಲೂ ಗಾಂಧಿ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಇದೇ ವೇಳೆ ಈಗಷ್ಟೇ ಅಂಗನವಾಡಿಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳು ಗಾಂಧೀಜಿಯನ್ನು ಬೆರಗುಗಣ್ಣಿನಿಂದಲೇ ನೋಡಿ ಸಂಭ್ರಮಿಸಿದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

See also  ಮಂಗಳೂರು ವಿಮಾನ ನಿಲ್ದಾಣದಲ್ಲಿ 12 ದಿನದಲ್ಲಿ 90 ಲಕ್ಷ ರೂ.ಮೌಲ್ಯದ ಚಿನ್ನ ವಶ,ಗುದನಾಳದಲ್ಲಿ ಕಳ್ಳ ಸಾಗಾಟ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget