ದೇಶ-ಪ್ರಪಂಚ

ದೀಪಾವಳಿ ಸಂಭ್ರಮದಲ್ಲಿರುವ ದಿಲ್ಲಿಯ ಜನತೆಗೆ ಶಾಕ್‌..! ಏನದು ಗೊತ್ತಾ?

ನವದೆಹಲಿ: ದೀಪಾವಳಿ ಹಬ್ಬವನ್ನು ಬರ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿರುವ ದಿಲ್ಲಿ ಜನತೆಗೆ ಶಾಕ್ ಕಾದಿದೆ. ದಿಲ್ಲಿಯಾದ್ಯಂತ ದಟ್ಟ ಹೊಗೆ ಆವರಿಸಿದ್ದು ವಾತಾವರಣ ಪೂರ್ಣವಾಗಿ ಹದಗೆಟ್ಟಿದೆ.

ಬುಧವಾರ ಬೆಳಗ್ಗೆ ದಿಲ್ಲಿಯಲ್ಲಿ ಸರಕಾರ ಪಟಾಕಿ ಸಿಡಿಸಬಾರದು ಅನ್ನುವ ನಿಯಮವನ್ನು ತಂದಿದೆ. ಈ ನಡುವೆಯೂ ದಟ್ಟವಾದ ಹೊಗೆ ಕಾಣಿಸಿಕೊಂಡಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಕಳೆದ ಕೆಲವು ತಿಂಗಳಿನಿಂದ ದಿಲ್ಲಿಯಲ್ಲಿ ಆಗಾಗ್ಗೆ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದೆ. ಪರಿಸರ ಮಾಲಿನ್ಯ ವಿಪರೀತ ಮಟ್ಟಕ್ಕೆ ಹೋಗಿರುವುದೇ ಇದೆಲ್ಲದಕ್ಕೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿತ್ತು.

Related posts

ಕೋರ್ಟ್ ಗೆ ಆರೋಪಿಗಳನ್ನು ಕರೆದೊಯ್ಯುವಾಗ ವಾಹನದ ಇಂಧನ ಖಾಲಿ..! ಆರೋಪಿಗಳನ್ನು ಪರಸ್ಪರ ಹಗ್ಗದಿಂದ ಕಟ್ಟಿ ಗಾಡಿ ತಳ್ಳಿಸಿದ ಅಧಿಕಾರಿ! ಇಲ್ಲಿದೆ ವೈರಲ್ ವಿಡಿಯೋ

ಚೆನ್ನೈನಿಂದ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಹೊತ್ತು ಸಾಗಿದ ಹಡಗು..! ಬಂದರಿನಲ್ಲಿ ನಿಲುಗಡೆಗೆ ನಿರಾಕರಿಸಿದ ಸ್ಪೇನ್‌..!

ಕರ್ಜಿಕಾಯಿ ತಿಂದದಕ್ಕೆ ಅಮಾನತ್ತಾದ ವಿಮಾನದ ಪೈಲಟ್‌ಗಳು ! ಅಂತದ್ದೇನಿತ್ತು ಆ ಫೊಟೋದಲ್ಲಿ..!