ಕ್ರೈಂ

ನಾಪತ್ತೆಯಾಗಿದ್ದ ಉಳುವಾರು ದೇವಣ್ಣ ಗೌಡರ ಮೃತದೇಹ ಪತ್ತೆ

ಅರಂತೋಡು: ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅರಂತೋಡು ಗ್ರಾಮದ ಉಳುವಾರು ದೇವಣ್ಣ ಗೌಡರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ.

ಅ.೨೪ ರಂದು ಬೆಳಗ್ಗಿನ ಜಾವದಿಂದ ದೇವಣ್ಣ ಗೌಡರು ಕಾಣೆಯಾಗಿದ್ದರು. ಮನೆಯವರು ಮತ್ತು ಊರವರು ಹುಡುಕಾಡಿದ್ದರು. ಇಂದು ಮಧ್ಯಾಹ್ನ ತೊಡಿಕಾನ ಸೇತುವೆಯ ಬಳಿ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ

Related posts

ದರ್ಶನ್ ಮತ್ತು ಗ್ಯಾಂಗ್ ​ಗೆ ಮತ್ತೆ ಜೈಲು ಸೇರುವ ಆತಂಕ..! ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆಗೆ ಡೇಟ್ ಫಿಕ್ಸ್..!

ಅವನು 259 ಯುವತಿಯರಿಗೆ ಮೋಸ ಮಾಡಿದ್ದು ಹೇಗೆ..? ಎರಡನೇ ಮದುವೆ ಆಗೋರೇ ಇವನ ಟಾರ್ಗೆಟ್..? ಇಲ್ಲಿದೆ ವಿಚಿತ್ರ ಸ್ಟೋರಿ

ಜೀವಂತ ಕೋಳಿಯನ್ನು ತಿಂದ ಹಸು..! ಇಲ್ಲಿದೆ ವಿಚಿತ್ರ ವೈರಲ್ ವಿಡಿಯೋ