ರಾಜಕೀಯ

ಯಾರಿಗೆ ಯಾವ ಖಾತೆ? ಅಂಗಾರರಿಗೆ ಯಾವ ಖಾತೆ ಸಿಗುತ್ತೆ? ಇಲ್ಲಿದೆ ನೋಡಿ ಸಂಭಾವ್ಯ ಖಾತೆಯ ಪೂರ್ಣ ಪಟ್ಟಿ

1.2k

ಬೆಂಗಳೂರು: ಸಿಎಂ ಬಸವರಾಜ್‌ ಬೊಮ್ಮಾಯಿ ಸಂಪುಟಕ್ಕೆ ನೇಮಕವಾಗಿರುವ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಯಾರಿಗೆ ಯಾವ ಖಾತೆ ಸಿಗಬಹುದು ಅನ್ನುವ ಕುತೂಹಲ ಗರಿಗೆದರಿದೆ. ಈ ನಿಟ್ಟಿನಲ್ಲಿ ಸಂಭಾವ್ಯ ಸಚಿವರ ಪಟ್ಟಿ ನ್ಯೂಸ್‌ ನಾಟೌಟ್ ಗೆ ಲಭ್ಯವಾಗಿದ್ದು ಈ ಮಾಹಿತಿ ಪ್ರಕಾರವಾಗಿ ಸಚಿವ ಎಸ್‌. ಅಂಗಾರ ಅವರಿಗೆ ಬಂದರು, ಒಳನಾಡು ಸಾರಿಗೆ ಖಾತೆ ಸಿಗಲಿದೆ. ಈ ಹಿಂದೆ ಬಿಎಸ್. ಯಡಿಯೂರಪ್ಪ ಅವರ ಸಂಪುಟದಲ್ಲೂ ಅಂಗಾರ ಅವರಿಗೆ ಇದೇ ಖಾತೆ ಇತ್ತು. ಈ ಬಗ್ಗೆ ಪೂರ್ಣ ಡಿಲೇಲ್ಸ್ ವುಳ್ಳ ವಿಶೇಷ ಮಾಹಿತಿ ಇಲ್ಲಿದೆ ನೋಡಿ.

ಯಾರಿಗೆ ಯಾವ ಖಾತೆ?

ಕೆ.ಎಸ್.ಈಶ್ವರಪ್ಪ –ಗ್ರಾಮೀಣಾಭಿವೃದ್ಧಿ , ಆರ್.ಅಶೋಕ್ –ಗೃಹ ಇಲಾಖೆ  , ಡಾ.ಸಿ.ಎನ್.ಅಶ್ವತ್ಥ ನಾರಾಯಣ –ಉನ್ನತ/ಐಟಿಬಿಟಿ , ಬಿ.ಶ್ರೀ ರಾಮುಲು –ಸಮಾಜ ಕಲ್ಯಾಣ , ಸೋಮಣ್ಣ –ಕಂದಾಯ , ಉಮೇಶ್ ಕತ್ತಿ –ಆಹಾರ ನಾಗರೀಕ ಸರಬರಾಜು , ಬಿ.ಸಿ.ಪಾಟೀಲ್ – ಕೃಷಿ,  ಎಸ್.ಟಿ.ಸೋಮಶೇಖರ್ –ಸಹಕಾರ , ಡಾ.ಕೆ.ಸುಧಾಕರ್ –ಆರೋಗ್ಯ , ಬೈರತಿ ಬಸವರಾಜ –ನಗರಾಭಿವೃದ್ಧಿ , ಮುರುಗೇಶ್ ನಿರಾಣಿ –ಬೃಹತ್ ಕೈಗಾರಿಕೆ , ಶಿವರಾಂ ಹೆಬ್ಬಾರ್ –ಕಾರ್ಮಿಕ , ಶಶಿಕಲಾ ಜೊಲ್ಲೆ –ಮಹಿಳಾ ಮತ್ತು ಮಕ್ಕಳ ಕಲ್ಯಾಣ , ಕೆ.ಸಿ.ನಾರಾಯಣ್ ಗೌಡ –ಕ್ರೀಡಾ-  ಕೌಶಲ್ಯಾಭಿವೃದ್ಧಿ , ಸುನೀಲ್ ಕುಮಾರ್  -ಪ್ರಾಥಮಿಕ ಶಿಕ್ಷಣ , ಅರಗ ಜ್ಞಾನೇಂದ್ರ –ಅರಣ್ಯ  , ಗೋವಿಂದ ಕಾರಜೋಳ –ಲೋಕೋಪಯೋಗಿ , ಮುನಿರತ್ನ –ವಸತಿ , ಎಂ.ಟಿ.ಬಿ ನಾಗರಾಜ್ –ಸಾರಿಗೆ , ಗೋಪಾಲಯ್ಯ –ಅಬಕಾರಿ, ಮಾಧುಸ್ವಾಮಿ –ಕಾನೂನು ಮತ್ತು ಸಂಸದೀಯ ವ್ಯವಹಾರಸಣ್ಣ ನೀರಾವರಿ  , ಹಾಲಪ್ಪ ಆಚಾರ್ –ತೋಟಗಾರಿಕೆ , ಶಂಕರ್ ಪಾಟೀಲ್  ಮುನೇನಕೊಪ್ಪ –ಸಕ್ಕರೆ , ಕೋಟಾ ಶ್ರೀನಿವಾಸ ಪೂಜಾರಿ –ಮುಜರಾಯಿ , ಪ್ರಭು ಚೌವ್ಹಾಣ್ –ಪಶುಸಂಗೋಪನಾ, ಎಸ್‌.ಅಂಗಾರ –ಬಂದರು, ಒಳನಾಡು ಸಾರಿಗೆ , ಸಿಸಿ ಪಾಟೀಲ್ –ಪೌರಾಡಳಿತ /ವಾರ್ತಾ, ಆನಂದ ಸಿಂಗ್  –ಪ್ರವಾಸೋದ್ಯಮ , ಬಿಸಿ ನಾಗೇಶ್ –ಕನ್ನಡ ಮತ್ತು ಸಂಸ್ಕೃತಿ.

See also  ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಎನ್.ಐ.ಎ ತನಿಖೆ ಅಗತ್ಯ ಇಲ್ಲ ಎಂದ ಗೃಹಸಚಿವ..! ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್‌ ಗಳು ಇವೆ ಹಾಗಾಗಿ ಸಾಂತ್ವನ ಹೇಳಲು ಮನೆಗೆ ಹೋಗಿಲ್ಲ ಎಂದ ಜಿ.ಪರಮೇಶ್ವರ್..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget