ಕ್ರೈಂ

ಕಣ್ಣಿಗೆ ಕಾರದ ಪುಡಿ ಎರಚಿ ಸಹೋದರರಿಗೆ ತಲವಾರು ಬೀಸಿದ ದುಷ್ಕರ್ಮಿಗಳು

749

ಬೆಳ್ತಂಗಡಿ: ಸಹೋದರರಿಬ್ಬರಿಗೆ ಕಾರದ ಪುಡಿ ಎರಚಿ ತಲವಾರ್ ನಿಂದ ಕಡಿದು ಕೊಲ್ಲಲು ದುಷ್ಕರ್ಮಿಗಳು ಪ್ರಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೋವಿಂದೂರು ಶಾಲೆ ಬಳಿ ನವೆಂಬರ್ ೨೩ರ ತಡರಾತ್ರಿ ನಡೆದಿದೆ. ನೆಲ್ಲಿ ಗುಡ್ಡೆ ನಿವಾಸಿಗಳಾದ ರಿಕ್ಷಾ ಚಾಲಕ ಹೈದರ್ ಹಾಗೂ ಅಣ್ಣ ರಫೀಕ್ ಹಲ್ಲೆಗೊಳಗಾದವರು. ಅಶುತೋಷ್ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹಲ್ಲೆಯಿಂದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಹೈದರ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

See also  ರೈಲು ದುರಂತಕ್ಕೆ ಮಸೀದಿ ಕಾರಣವೆಂದು ಫೋಟೋ ಶೇರ್..! ತುಮಕೂರಿನ ಮಹಿಳೆಯ ಬೆನ್ನುಬಿದ್ದ ಒಡಿಶಾ ಪೊಲೀಸರು!
  Ad Widget   Ad Widget   Ad Widget   Ad Widget   Ad Widget   Ad Widget   Ad Widget