ಕರಾವಳಿ

ಅಜ್ಜಾವರ : ಚೈತನ್ಯ ಸೇವಾಶ್ರಮ ದೇವರಕಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಸುಳ್ಯ: ಚೈತನ್ಯ ಸೇವಾಶ್ರಮ ದೇವರಕಳಿಯ ಅಜ್ಜಾವರ ಇಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಮುಂಜಾನೆ ಗಣಪತಿ ಪೂಜೆಯನ್ನು ಮಾಡಿ ಬಳಿಕ ಕಲಶವನ್ನಿಟ್ಟು ಶ್ರೀಕೃಷ್ಣನ ಪೂಜೆಯನ್ನು ಮಾಡಲಾಯಿತು .ಆಶ್ರಮದ ಟ್ರಸ್ಟಿಯಾದ ಪ್ರಣವಿ ಎಂ ರವರು ಶ್ರೀಕೃಷ್ಣನನ್ನು ಕಲಶದಲ್ಲಿ ಆಹ್ವಾನಿಸಿ ವೇದಮಂತ್ರದೊಂದಿಗೆ ಶೋಡಷೋಪಚಾರ ಪೂಜೆ ಮಾಡಿದರು. ಈ ಸರಳ ಸಮಾರಂಭದಲ್ಲಿ ಶ್ರೀ ಸ್ವಾಮೀ ಯೋಗೇಶ್ವರಾನಂದ ಸರಸ್ವತಿ ಯವರು ಮಕ್ಕಳಿಗೆ ಶ್ರೀಕೃಷ್ಣನ ಅಷ್ಟಾಕ್ಷರಿ ಮಂತ್ರ ಬೋದಿಸಿ ಅರ್ಚನೆ ಮಾಡಿಸಿದರು. ಡಾ ಸಾಯಿಗೀತಾ ಜ್ಞಾನೇಶ್ ಭಜನಾಸತ್ಸಂಗ ನೆರವೇರಿಸಿದರು .ಮಂಗಳಾರತಿಯ ನಂತರ ಸಹ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Related posts

ಮಂಗಳೂರು: ಸಿಬಿಐ ಅಧಿಕಾರಿಯ ಹೆಸರಿನಲ್ಲಿ ಬಂತು ಕರೆ, ಹೆದರಿ 31,12,000 ರೂ. ಕಳೆದುಕೊಂಡ ವ್ಯಕ್ತಿಯಿಂದ ಪೊಲೀಸ್ ದೂರು ದಾಖಲು

ಬೆಳ್ತಂಗಡಿ: ಬೂದಿ ಮೂಸಲು ಹೇಳಿ ಕಣ್ಕಟ್ಟು ಮಾಡಿ ಯುವಕನ ಕಿಸೆಯಿಂದ ಸಾವಿರಾರು ರೂ. ದೋಚಿದ ಬೂದಿ ಸಾಧುಗಳು..! ಕಿಸೆಯಲ್ಲಿದ್ದ ದುಡ್ಡನ್ನೆಲ್ಲ ಯುವಕ ಸಾಧುಗಳ ಕೈಗೆ ಕೊಟ್ಟಿದ್ದು ಹೇಗೆ?

ಸುಳ್ಯಕ್ಕೆ ಆಗಮಿಸಿದ ಡಿಕೆಶಿ, ಸ್ವಲ್ಪ ತಿಳುವಳಿಕೆ ಕಡಿಮೆ ಎಂದಿದ್ದು ಯಾರಿಗೆ?