21.6 C
Sullia
Saturday, March 7, 2026

ಸುಳ್ಯ: ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ದಯನೀಯ ಸ್ಥಿತಿಯಲ್ಲಿ ತಂದೆ, ಕಣ್ಣೀರುಡುತ್ತಿರುವ ಮೂವರು ಪುಟಾಣಿ ಹೆಣ್ಮಕ್ಕಳು

ನ್ಯೂಸ್ ನಾಟೌಟ್: ಸುಳ್ಯದ ನಿಡ್ಯಮಲೆಯ ಯತೀಶ್ ಎನ್ . ಎಂ. ತೀವ್ರ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಅವರಿಗೆ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದೆ. ಅವರಿಗೆ 45 ವರ್ಷ. ಮೂವರು ಹೆಣ್ಮಕ್ಕಳಿದ್ದು ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಪತ್ನಿ, ಮೂವರು ಸಣ್ಣ ಮಕ್ಕಳಿದ್ದು ಮಕ್ಕಳು ಕ್ರಮವಾಗಿ 9 ಹಾಗೂ 6ನೇ ತರಗತಿಯಲ್ಲಿ ಓದುತ್ತಿದೆ. ಇನ್ನೊಂದು ಮಗು 3 ವರ್ಷದ್ದಾಗಿದೆ. ಇವರಿಗೆ ಯಾವುದೇ ಸ್ಥಿತ ಆದಾಯವಿಲ್ಲ. ಅಂದಾಜು ಪ್ರಕಾರ ಚಿಕಿತ್ಸೆಗೆ 15 ಲಕ್ಷ ರೂ. ಬೇಕೆಂದು ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬಕ್ಕೆ ಈಗ ಸಹಾಯದ ಹಸ್ತ ಬೇಕಿದೆ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles