27.7 C
Sullia
Sunday, March 8, 2026

ಸುಳ್ಯ: ಜ.7ರಿಂದ ಜ್ಞಾನಚಕ್ಷು ಉದ್ದೀಪನ ತರಬೇತಿ, ಆಸಕ್ತ ಮಕ್ಕಳಿಗೆ ಆಹ್ವಾನ

ನ್ಯೂಸ್ ನಾಟೌಟ್: ಸಮನ್ವಯ ಜೀವನ ಶಿಕ್ಷಣ ಕೇಂದ್ರ ಬೆಂಗಳೂರು ಇವರಿಂದ ಶ್ರೀ ಕೃಷ್ಣ ಸಿಂಧೂರ ಗೋಮಂದಿರ ಇವರ ಸಹಯೋಗದೊಂದಿಗೆ ಜ.7ರಿಂದ ಸುಳ್ಯದ ಕೇರ್ಪಳದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಿತ್ಯ ಸಂಜೆ : 5.30 ರಿಂದ 7.15ರ ತನಕ ಜ್ಞಾನಚಕ್ಷು ಉದ್ದೀಪನ ತರಬೇತಿ ನಡೆಯಲಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಣ್ಣಗಳನ್ನು ಗುರುತಿಸುವುದು, ಸಂಖ್ಯೆ, ಸಂಕೇತ ಮತ್ತು ಪುಸ್ತಕಗಳನ್ನು ಓದುವುದು, ಮೂರನೇ ಕಣ್ಣು ಅಂದರೆ ಜ್ಞಾನಚಕ್ಷು ಜಾಗೃತಿ, ಕಣ್ಣು ಕಟ್ಟಿಕೊಂಡೇ ಸೈಕಲ್ ಕೂಡ ಓಡಿಸಬಹುದು. 7-16 ವರ್ಷದ ಮಕ್ಕಳನ್ನು ಪೋಷಕರು ಸೇರಿಸಬಹುದಾಗಿದೆ. ಆಸಕ್ತ ಮಕ್ಕಳನ್ನು ಪೋಷಕರು ಸೇರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 79752 78465 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles