ನ್ಯೂಸ್ ನಾಟೌಟ್: ಅಳಿಕೆ ಗ್ರಾಮ ನೆಕ್ಕಿತ್ತಪುಣಿ ಪಾದೆಚ್ಚಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಷಷ್ಠಿ ಮಹೋತ್ಸವ ನ.25 ಹಾಗೂ ನ.26ರಂದು ನಡೆಯಲಿದೆ.
ವೇದಮೂರ್ತಿ ಕುಂಟುಕುಡೇಲು ಶ್ರೀಗುರುರಾಜ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಆಡಳಿತ ಮೊಕ್ತೇಸರ ನೆಕ್ಕಿತ್ತಪುಣಿ ಸೀತಾರಾಮ ಪೂಜಾರಿ ಮನವಿ ಮಾಡಿಕೊಂಡಿದ್ದಾರೆ.













