21.6 C
Sullia
Sunday, March 8, 2026

ಕೆವಿಜಿ ಕ್ಯಾಂಪಸ್ ನಲ್ಲಿರುವ ಆಟೋ ಚಾಲಕರಿಂದ ಆಯುಧ ಪೂಜೆ, ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜನೆ

ನ್ಯೂಸ್ ನಾಟೌಟ್: ಕೆವಿಜಿ ಬಿಎಂಎಸ್ ಜೈ ಜವಾನ್ ಆಟೋ ನಿಲ್ದಾಣ ಕುರುಂಜಿ ಭಾಗ್ ನಲ್ಲಿ ಇದೇ ಮೊದಲ ಬಾರಿಗೆ ಆಯುಧ ಪೂಜೆ ಕಾರ್ಯಕ್ರಮ ನೆರವೇರಿತು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಆರ್ .ಕೆ ರಾಧಾಕೃಷ್ಣ ರೈ, ಆಟೋ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ, ನಿತ್ಯಾನಂದ, ಕಾರ್ಗಿಲ್ ವಸಂತ್, ಸುರೇಶ್ ಬೆಂಗಳೂರು, ಮೊಹಮ್ಮದ್ ಮುಸ್ತಫಾ, ರತ್ನಾಕರ ಅಡ್ಪಂಗಾಯ, ಕಿಶನ್ ಕುಮಾರ್, ಶರತ್ ಕುಕ್ಕೇಟಿ, ಉಪೇಂದ್ರ ಮಡಪ್ಪಾಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles